ಸಂಪತ್ತಿಗೆ ಸವಾಲ್
From Wikipedia
ಸಂಪತ್ತಿಗೆ ಸವಾಲ್ |
|
ಬಿಡುಗಡೆ ವರ್ಷ | ೧೯೭೪ |
ಚಿತ್ರ ನಿರ್ಮಾಣ ಸಂಸ್ಥೆ | ಪದ್ಮಶ್ರೀ ಎಂಟರ್ಪ್ರೈಸಸ್ |
ನಾಯಕ | ರಾಜಕುಮಾರ್ |
ನಾಯಕಿ | ಮಂಜುಳ |
ಪೋಷಕ ವರ್ಗ | ಎಂ.ವಿ.ರಾಜಮ್ಮ, ವಜ್ರಮುನಿ |
ಸಂಗೀತ ನಿರ್ದೇಶನ | ಜಿ.ಕೆ.ವೆಂಕಟೇಶ್ |
ಕಥೆ / ಕಾದಂಬರಿ | ಪಿ.ಬಿ.ಧುತರಗಿ |
ಚಿತ್ರಕಥೆ | |
ಸಂಭಾಷಣೆ | |
ಸಾಹಿತ್ಯ | ಚಿ.ಉದಯಶಂಕರ್ |
ಹಿನ್ನೆಲೆ ಗಾಯನ | ರಾಜಕುಮಾರ್ |
ಛಾಯಾಗ್ರಹಣ | ಚಿಟ್ಟಿಬಾಬು |
ನೃತ್ಯ | |
ಸಾಹಸ | |
ಸಂಕಲನ | |
ನಿರ್ದೇಶನ | ಎ.ವಿ.ಶೇಷಗಿರಿರಾವ್ |
ನಿರ್ಮಾಪಕರು | ಎ.ಎನ್.ಮೂರ್ತಿ |
ಪ್ರಶಸ್ತಿಗಳು | |
ಇತರೆ ಮಾಹಿತಿ | ಈ ಚಿತ್ರದ ಯಾರೇ ಕೂಗಾಡಲಿ, ಊರೇ ಹೋರಾಡಲಿ ಹಾಡಿನ ಮೂಲಕ ಡಾ.ರಾಜ್ ಕುಮಾರ್ ಅವರು ಪೂರ್ಣ ಪ್ರಮಾಣದ ಹಿನ್ನೆಲೆ ಗಾಯಕರಾಗಿ ರೂಪುಗೊಂಡರು. ಉತ್ತರ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ಈ ನಾಟಕವನ್ನು ನೋಡಿದ ರಾಜಕುಮಾರ್ ಮತ್ತು ಕುಟುಂಬ ಇದೇ ಹೆಸರಿನಲ್ಲಿ ಚಿತ್ರ ಮಾಡಲು ನಿರ್ಧರಿಸಿದರು. ಚಲನಚಿತ್ರವಾಗುವಾಗ, ನಾಯಕನ ವೈಭವೀಕರಣಕ್ಕಾಗಿ, ಮೂಲಕಥೆಯಲ್ಲಿ ಅನಗತ್ಯ ಬದಲಾವಣೆಗಳಾಗಿರುವುದು ಬೇಸರದ ಸಂಗತಿ. ಚಿತ್ರದಲ್ಲಿ ನಾಯಕನ ಅತ್ತಿಗೆಯ ಪಾತ್ರ ವಹಿಸಿದ ಕಲಾವಿದೆ, ನಾಟಕದಲ್ಲಿ ಇದೇ ಪಾತ್ರವನ್ನು ವಹಿಸಿರುವುದು ಇಲ್ಲಿ ಗಮನಾರ್ಹ |